14.7 C
New York
Friday, May 9, 2025

Buy now

spot_img

ಗದಗ : ಧೈ ಅಖರ್ ಪತ್ರ ಬರವಣಿಗೆ ಸ್ಪರ್ಧೆ

ಗದಗ ಅಕ್ಟೋಬರ್ 9 : ಕರ್ನಾಟಕ ಅಂಚೆ ವೃತ್ತವು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ನಾಗರಿಕರಿಂದ 2024-2025 ರ ಆರ್ಥಿಕ ವರ್ಷದ ರಾಷ್ಟಿçÃಯ ಮಟ್ಟದ ಧೈ ಅಖರ್ ಪತ್ರ ಬರವಣಿಗೆ ಅಭಿಯಾನದಲ್ಲಿ ಭಾಗವಹಿಸಲು ಆಹ್ವಾನಿಸಿದೆ.

 ಕರ್ನಾಟಕದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಬರೆದ ಅಂತರದೇಶಿ ಪತ್ರಗಳು / ಲಕೋಟೆಯನ್ನು ಡಿಸೆಂಬರ್ 14 ರೊಳಗೆ ಸಲ್ಲಿಸಬಹುದಾಗಿದೆ ಹೆಚ್ಚಿನ ವಿವರಗಳಿಗಾಗಿ Www.karnatakapost.gov.in ಗೆ ಭೇಟಿ ನೀಡಲು ಗದಗ ಅಂಚೆ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿದ್ದಾರೆ.

 ಧೈ ಅಖರ್ ಪತ್ರ ಬರೆಯುವ ಅಭಿಯಾನದ ಸವಿವರ ಈ ಕೆಳಗಿನಂತಿದೆ.

ಧೈ ಅಖರ್ ಪತ್ರ ಬರೆಯುವ ಅಭಿಯಾನದ ವಿಷಯವು “ಬರವಣಿಗೆಯಲ್ಲಿ ಸಂತೋಷ :ಡಿಜಿಟಲ್ ಯುಗದಲ್ಲಿ ಅಕ್ಷರಗಳ ಪ್ರಾಮುಖ್ಯತೆ ” ಅಡಿಯಲ್ಲಿ ಪತ್ರವನ್ನು ಇಂಗ್ಲಿಷ್/ಹಿAದಿ/ಕನ್ನಡದಲ್ಲಿ ಮಾತ್ರ ಬರೆಯಬೇಕು. 18 ವರ್ಷಗಳವರೆಗೆ ಅಂತರದೇಶಿ ಪತ್ರ ವರ್ಗ (500 ಪದಗಳು) ಅಂಚೆ ಲಕೋಟೆ ವರ್ಗ (1000 ಪದಗಳು,18 ವರ್ಷಕ್ಕಿಂತ ಮೇಲ್ಪಟ್ಟವರು ಅಂತರದೇಶಿ ಪತ್ರ ವರ್ಗ (500 ಪದಗಳು) ಅಂಚೆ ಲಕೋಟೆ ವರ್ಗ (1000 ಪದಗಳು)

ಅಂತರದೇಶಿ ಪತ್ರಗಳು/ ಲಕೋಟೆಗಳನ್ನು ಸಂಬAಧಪಟ್ಟ ವಿಭಾಗದ ಅಂಚೆ ಕಛೇರಿಗಳ ಹಿರಿಯ ಅಂಚೆ ಅಧೀಕ್ಷಕರು | ಅಂಚೆ ಅಧೀಕ್ಷಕರು ಅವರಿಗೆ . https://karnatakapost.gov.in ಮೂಲಕ ತಿಳಿಸಬೇಕು.ಡಿಸೆಂಬರ್ 14 ರೊಳಗೆ ಅಂತರದೇಶಿ ಪತ್ರಗಳು / ಲಕೋಟೆಯನ್ನು ಸಲ್ಲಿಸಬಹುದಾಗಿದೆ.

ವೃತ್ತ ಮಟ್ಟದಲ್ಲಿ, ಪ್ರತಿ ವಿಭಾಗದಲ್ಲಿ ವಿಜೇತರಿಗೆ ನೀಡಲಾಗುವ ಬಹುಮಾನ:ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. 25,000/- ದ್ವಿತೀಯ ಬಹುಮಾನ 10,000/ತೃತೀಯ ಬಹುಮಾನ ರೂ. 5,000/-

 ರಾಷ್ಟçಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ ಬಹುಮಾನರೂ.50,000/- ದ್ವಿತೀಯ ಬಹುಮಾನ ರೂ.25,000/- ತೃತೀಯ ಬಹುಮಾನರೂ.10,000/

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ