Friday, October 18, 2024
Google search engine
Homeಉದ್ಯೋಗಗದಗ : ಧೈ ಅಖರ್ ಪತ್ರ ಬರವಣಿಗೆ ಸ್ಪರ್ಧೆ

ಗದಗ : ಧೈ ಅಖರ್ ಪತ್ರ ಬರವಣಿಗೆ ಸ್ಪರ್ಧೆ

ಗದಗ ಅಕ್ಟೋಬರ್ 9 : ಕರ್ನಾಟಕ ಅಂಚೆ ವೃತ್ತವು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ನಾಗರಿಕರಿಂದ 2024-2025 ರ ಆರ್ಥಿಕ ವರ್ಷದ ರಾಷ್ಟಿçÃಯ ಮಟ್ಟದ ಧೈ ಅಖರ್ ಪತ್ರ ಬರವಣಿಗೆ ಅಭಿಯಾನದಲ್ಲಿ ಭಾಗವಹಿಸಲು ಆಹ್ವಾನಿಸಿದೆ.

 ಕರ್ನಾಟಕದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಬರೆದ ಅಂತರದೇಶಿ ಪತ್ರಗಳು / ಲಕೋಟೆಯನ್ನು ಡಿಸೆಂಬರ್ 14 ರೊಳಗೆ ಸಲ್ಲಿಸಬಹುದಾಗಿದೆ ಹೆಚ್ಚಿನ ವಿವರಗಳಿಗಾಗಿ Www.karnatakapost.gov.in ಗೆ ಭೇಟಿ ನೀಡಲು ಗದಗ ಅಂಚೆ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿದ್ದಾರೆ.

 ಧೈ ಅಖರ್ ಪತ್ರ ಬರೆಯುವ ಅಭಿಯಾನದ ಸವಿವರ ಈ ಕೆಳಗಿನಂತಿದೆ.

ಧೈ ಅಖರ್ ಪತ್ರ ಬರೆಯುವ ಅಭಿಯಾನದ ವಿಷಯವು “ಬರವಣಿಗೆಯಲ್ಲಿ ಸಂತೋಷ :ಡಿಜಿಟಲ್ ಯುಗದಲ್ಲಿ ಅಕ್ಷರಗಳ ಪ್ರಾಮುಖ್ಯತೆ ” ಅಡಿಯಲ್ಲಿ ಪತ್ರವನ್ನು ಇಂಗ್ಲಿಷ್/ಹಿAದಿ/ಕನ್ನಡದಲ್ಲಿ ಮಾತ್ರ ಬರೆಯಬೇಕು. 18 ವರ್ಷಗಳವರೆಗೆ ಅಂತರದೇಶಿ ಪತ್ರ ವರ್ಗ (500 ಪದಗಳು) ಅಂಚೆ ಲಕೋಟೆ ವರ್ಗ (1000 ಪದಗಳು,18 ವರ್ಷಕ್ಕಿಂತ ಮೇಲ್ಪಟ್ಟವರು ಅಂತರದೇಶಿ ಪತ್ರ ವರ್ಗ (500 ಪದಗಳು) ಅಂಚೆ ಲಕೋಟೆ ವರ್ಗ (1000 ಪದಗಳು)

ಅಂತರದೇಶಿ ಪತ್ರಗಳು/ ಲಕೋಟೆಗಳನ್ನು ಸಂಬAಧಪಟ್ಟ ವಿಭಾಗದ ಅಂಚೆ ಕಛೇರಿಗಳ ಹಿರಿಯ ಅಂಚೆ ಅಧೀಕ್ಷಕರು | ಅಂಚೆ ಅಧೀಕ್ಷಕರು ಅವರಿಗೆ . https://karnatakapost.gov.in ಮೂಲಕ ತಿಳಿಸಬೇಕು.ಡಿಸೆಂಬರ್ 14 ರೊಳಗೆ ಅಂತರದೇಶಿ ಪತ್ರಗಳು / ಲಕೋಟೆಯನ್ನು ಸಲ್ಲಿಸಬಹುದಾಗಿದೆ.

ವೃತ್ತ ಮಟ್ಟದಲ್ಲಿ, ಪ್ರತಿ ವಿಭಾಗದಲ್ಲಿ ವಿಜೇತರಿಗೆ ನೀಡಲಾಗುವ ಬಹುಮಾನ:ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. 25,000/- ದ್ವಿತೀಯ ಬಹುಮಾನ 10,000/ತೃತೀಯ ಬಹುಮಾನ ರೂ. 5,000/-

 ರಾಷ್ಟçಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ ಬಹುಮಾನರೂ.50,000/- ದ್ವಿತೀಯ ಬಹುಮಾನ ರೂ.25,000/- ತೃತೀಯ ಬಹುಮಾನರೂ.10,000/

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ