ಗದಗ : ಗದಗ ತಾಲೂಕಿನ ಬೆಳಧಡಿ ತಾಂಡಾದ ನಿವೃತ್ತ ಬಿ.ಎಸ್. ಏನ್. ಎಲ್ ಅಧಿಕಾರಿಗಳ ಮಾತೋಶ್ರೀ ಯವರಾದ ಶ್ರೀಮತಿ ಕೇಳವ್ವ ರೂಪಸಿಂಗ ಪೂಜಾರ (95) ರವರು ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು ಅವರು 22.07.2024 ಸೋಮವಾರ
ರಂದು ಮದ್ಯಾಹ್ನ 3:3೦ ಗಂಟೆಗೆ ದೈವಾದಿನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮಾತೋಶ್ರೀಯವರಿಗೆ ಎರಡು ಪುತ್ರರು, ಪುತ್ರಿಯರು ಮೊಮ್ಮಕ್ಕಳು ಹಾಗು
ಸೊಸೆಯಂದಿರು ಇರುತ್ತಾರೆ. ಇವರ ಅಂತಿಮ ಯಾತ್ರೆಯು ದಿನಾಂಕ 23.07.2024 ರ ಮಂಗಳವಾರ ರಂದು ಬೆಳಿಗ್ಗೆ 9:00 ಗಂಟೆಗೆ ಬೆಳಧಡಿ ತಾಂಡಾದ ನಿವಾಸದಿಂದ ಹೊರಡಲಿದೆ.