25.3 C
New York
Friday, June 13, 2025

Buy now

spot_img

ಗದಗ : ಸಹಜ ಹೆರಿಗೆಯ ಮೂಲಕ ಹುಟ್ಟಿದ ಮಗುವಿಗೆ ಉಸಿರು ಇರಲಿಲ್ಲ ಇಂತಹ ಮಗುವಿಗೆ ಉಸಿರು ನೀಡಿದ ವೈದ್ಯರು

ಮುಂಡರಗಿ : ಗದಗ ಜಿಲ್ಲೆಯ ಮುಂಡರಗಿ ತಾಲೂಕ ಆಸ್ಪತ್ರೆಯಲ್ಲಿ ಸಹಜ ಹೆರಿಗೆಯ ಮೂಲಕ ಹುಟ್ಟಿದ ಮಗುವಿಗೆ  ಉಸಿರು ಇರಲಿಲ್ಲ. ಅಂತಹ ಮಗುವಿಗೆ ಉಸಿರು ನೀಡಿದ ಮುಂಡರಗಿ ತಾಲೂಕ ಆಸ್ಪತ್ರೆಯ ವೈದ್ಯರು

ಮುಂಡರಗಿ ತಾಲೂಕ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ||ಸಾಗರ ಸಂಕನಗೌಡ್ರು ಹಾಗೂ ನರ್ಸಿಂಗ್ ಆಫೀಸರ್ ಶೋಭಾ ಸವಣೂರ  ಸತತ ಪರಿಶ್ರಮದಿಂದ ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿ ಮಗುವಿನ ಜೀವವನ್ನು ಉಳಿಸಿದ ಮುಂಡರಗಿ ತಾಲೂಕ ಆಸ್ಪತ್ರೆ ವೈದ್ಯರು

ಮಗುವಿಗೆ ಜನ್ಮ ನೀಡಿದ ತಾಯಿಯ ಮುಖದಲ್ಲಿ ಹರ್ಷ ವ್ಯಕ್ತಪಡಿಸಿ.ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ತಾಯಿ  ಆ ಮಗುವನ್ನು ಡಿಸ್ಟಾರ್ಜ್ ಮಾಡಲಾಯಿತು. ಬಡ ಜನರ ಸೇವೆಗೆ ಸತತವಾಗಿ ಶ್ರಮಿಸುತ್ತಿರುವ ಮುಂಡರಗಿ ತಾಲೂಕ ಆಸ್ಪತ್ರೆಯ ಸಿಬ್ಬಂದಿಯವರಿಗೆ ಎಲ್ಲೆಡೇ ಪ್ರಶಂಸೆ ವ್ಯಕ್ತವಾಗಿದೆ.

ತಾಲೂಕ ಆಸ್ಪತ್ರೆಯ ಎಲ್ಲಾ ನರ್ಸಿಂಗ್ ಆಫೀಸರ್ಸ್ ಗೆ NRP ಪ್ರೋಗ್ರಾಮ್ ಮೂಲಕ ಸತತವಾಗಿ 3 ತಿಂಗಳ ಕಾಲ ತರಬೇತಿಯನ್ನು ನೀಡಿ, ಅವರನ್ನು ನವಜಾತ ಶಿಸುಗಳ ಜೀವ ಉಳಿಸುವ ಮಹತ್ತರ ಕಾರ್ಯಕ್ಕೆ ತಯಾರಿ ಮಾಡಿರುವಂತಹ ನಮ್ಮ ಜಿಲ್ಲೆಯ ಖ್ಯಾತ ನವ ಜಾತ ಮಕ್ಕಳ ತಜ್ಞ ಡಾ|| ಶಿವನಗೌಡ ಜೋಳದರಾಶಿ ಗುರುಗಳಿಗೆ ತುಂಬು ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದ್ದಾರೆ

ಮುಂಡರಗಿ ತಾಲೂಕ ಆಸ್ಪತ್ರೆಯ ಆಡಳಿತ ಮಂಡಳಿ 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಜಿ.ಪಂ. ಸಿಇಓ ಭರತ್ ಎಸ್ ಅವರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಗದಗ : ನೀರಲಗಿ ಉಪ ಕೇಂದ್ರದಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ಗದಗ : ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ತ್ರಿಚಕ್ರ ವಾಹನ ವಿತರಣೆ ಗದಗ: ಬೇಸಾಯ ಕಾರ್ಯಕ್ರಮದಡಿ ಘಟಕಗಳ ನಿರ್ಮಾಣಕ್ಕೆ ಸಹಾಯಧನದಕ್ಕೆ ಅರ್ಜಿ ಆಹ್ವಾನ ಗದಗ : ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಟೇಲರ್ ಪಲ್ಟಿ ! ತಪ್ಪಿದ ಅನಾಹುತ !  ಗದಗ : ಶಿರಹಟ್ಟಿ ತಾಲೂಕಿನ ವಿವಿಧ ಕಾಮಗಾರಿಗೆ ಸಿ ಇ ಓ ಭೇಟಿ, ಪರಿಶೀಲನೆ ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸ ಗದಗ : ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಲೋಕಾಯುಕ್ತ ಬಲೆಗೆ ..! ಹುಬ್ಬಳ್ಳಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ - ಮೂವರು ಸ್ಥಳದಲ್ಲೇ ಸಾವು ! ಗದಗ : ಶಾಲಾ ಬಸ್ ಪಲ್ಟಿ : ಚಾಲಕನಿಗೆ ಗಂಭೀರ ಗಾಯ !