Monday, February 17, 2025
Google search engine
Homeಆರೋಗ್ಯಗದಗ : ಸಹಜ ಹೆರಿಗೆಯ ಮೂಲಕ ಹುಟ್ಟಿದ ಮಗುವಿಗೆ ಉಸಿರು ಇರಲಿಲ್ಲ ಇಂತಹ ಮಗುವಿಗೆ ಉಸಿರು...

ಗದಗ : ಸಹಜ ಹೆರಿಗೆಯ ಮೂಲಕ ಹುಟ್ಟಿದ ಮಗುವಿಗೆ ಉಸಿರು ಇರಲಿಲ್ಲ ಇಂತಹ ಮಗುವಿಗೆ ಉಸಿರು ನೀಡಿದ ವೈದ್ಯರು

ಮುಂಡರಗಿ : ಗದಗ ಜಿಲ್ಲೆಯ ಮುಂಡರಗಿ ತಾಲೂಕ ಆಸ್ಪತ್ರೆಯಲ್ಲಿ ಸಹಜ ಹೆರಿಗೆಯ ಮೂಲಕ ಹುಟ್ಟಿದ ಮಗುವಿಗೆ  ಉಸಿರು ಇರಲಿಲ್ಲ. ಅಂತಹ ಮಗುವಿಗೆ ಉಸಿರು ನೀಡಿದ ಮುಂಡರಗಿ ತಾಲೂಕ ಆಸ್ಪತ್ರೆಯ ವೈದ್ಯರು

ಮುಂಡರಗಿ ತಾಲೂಕ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ||ಸಾಗರ ಸಂಕನಗೌಡ್ರು ಹಾಗೂ ನರ್ಸಿಂಗ್ ಆಫೀಸರ್ ಶೋಭಾ ಸವಣೂರ  ಸತತ ಪರಿಶ್ರಮದಿಂದ ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿ ಮಗುವಿನ ಜೀವವನ್ನು ಉಳಿಸಿದ ಮುಂಡರಗಿ ತಾಲೂಕ ಆಸ್ಪತ್ರೆ ವೈದ್ಯರು

ಮಗುವಿಗೆ ಜನ್ಮ ನೀಡಿದ ತಾಯಿಯ ಮುಖದಲ್ಲಿ ಹರ್ಷ ವ್ಯಕ್ತಪಡಿಸಿ.ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ತಾಯಿ  ಆ ಮಗುವನ್ನು ಡಿಸ್ಟಾರ್ಜ್ ಮಾಡಲಾಯಿತು. ಬಡ ಜನರ ಸೇವೆಗೆ ಸತತವಾಗಿ ಶ್ರಮಿಸುತ್ತಿರುವ ಮುಂಡರಗಿ ತಾಲೂಕ ಆಸ್ಪತ್ರೆಯ ಸಿಬ್ಬಂದಿಯವರಿಗೆ ಎಲ್ಲೆಡೇ ಪ್ರಶಂಸೆ ವ್ಯಕ್ತವಾಗಿದೆ.

ತಾಲೂಕ ಆಸ್ಪತ್ರೆಯ ಎಲ್ಲಾ ನರ್ಸಿಂಗ್ ಆಫೀಸರ್ಸ್ ಗೆ NRP ಪ್ರೋಗ್ರಾಮ್ ಮೂಲಕ ಸತತವಾಗಿ 3 ತಿಂಗಳ ಕಾಲ ತರಬೇತಿಯನ್ನು ನೀಡಿ, ಅವರನ್ನು ನವಜಾತ ಶಿಸುಗಳ ಜೀವ ಉಳಿಸುವ ಮಹತ್ತರ ಕಾರ್ಯಕ್ಕೆ ತಯಾರಿ ಮಾಡಿರುವಂತಹ ನಮ್ಮ ಜಿಲ್ಲೆಯ ಖ್ಯಾತ ನವ ಜಾತ ಮಕ್ಕಳ ತಜ್ಞ ಡಾ|| ಶಿವನಗೌಡ ಜೋಳದರಾಶಿ ಗುರುಗಳಿಗೆ ತುಂಬು ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದ್ದಾರೆ

ಮುಂಡರಗಿ ತಾಲೂಕ ಆಸ್ಪತ್ರೆಯ ಆಡಳಿತ ಮಂಡಳಿ 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ ಗದಗ : ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರ ಪ್ರವಾಸ ಕಾರ್ಯಕ್ರಮ ಗದಗ : ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಪ್ರವಾಸ ಗದಗ : ಬೆಟಗೇರಿಯ  ಬಡ್ಡಿ ದಂಧೆಕೋರನ  ಖಜಾನೆ ಭೇದಿಸಿದ  ಗದಗ ಪೊಲೀಸರು ! ಮೈಕ್ರೋ ಫೈನಾನ್ಸ್ ಕಿರುಕುಳ ಬ್ರೇಕ್: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಗದಗ : ತುಂಗಾಭದ್ರಾ ನದಿಯ ಅಕ್ರಮ ಮರಳು ಲೂಟಿಕೋರರಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ ಜಿಲ್ಲಾಧಿಕಾರಿ.! ಗದಗ : ಸೈಬರ್ ಅಪರಾಧಗಳ ಸುರಕ್ಷಾ ಸಲಹೆಗಳನ್ನು ಪಾಲಿಸಿ ಸೈಬರ್ ವಂಚಿಕರಿಂದ ಎಚ್ಚರವಾಗಿರಿ ಗದಗ : ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಗದಗ : ಜೀತ ಪದ್ಧತಿ ಒಂದು ಅಪರಾಧ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಅಂತೂರ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯತ ಪುರಸ್ಕಾರ.