Friday, October 18, 2024
Google search engine
Homeಅಪರಾಧಗದಗ : ಅನಾಮಧೇಯ ಶವದ ಗುರುತು ಪತ್ತೆಗೆ ಮನವಿ 

ಗದಗ : ಅನಾಮಧೇಯ ಶವದ ಗುರುತು ಪತ್ತೆಗೆ ಮನವಿ 

ಗದಗ : ಮೇಲ್ಕಾಣಿಸಿದ ವಿಷಯದನ್ವಯ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ಗದಗ ಗ್ರಾಮೀಣ ಪೊಲೀಸ್ ಠಾಣಾ ಯು.ಡಿ.ಆರ್.ನಂ: ೪೭/೨೦೨೪, ಕಲಂ: ೧೯೪ ಬಿ.ಎನ.ಎಸ್.ಎಸ್ ನೇದ್ದರಲ್ಲಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ದಿನಾಂಕ ೧೬.೦೯.೨೦೨೪ ರಂದು ದಾಖಲಾಗಿ ಉಪಚಾರದಲ್ಲಿದ್ದ ಸುಮಾರು ೫೫ ವರ್ಷ ವಯಸ್ಸಿನ, ಎಣ್ಣಿಗೆಂಪು ಮೈಬಣ್ಣ, ಕೋಲು ಮುಖ, ತೆಳ್ಳನೆಯ ಮೈಕಟ್ಟು, ಅಗಲವಾದ ಹಣೆ, ಕಪ್ಪು ಬಿಳಿ ಮಿಶ್ರಿತ ಕೂದಲು, ಬಿಳಿ ದಾಡಿ ಮೀಸೆ ಇದ್ದು, ಸುಮಾರು ೫ ಅಡಿ ಎತ್ತರದ ಮೈಮೇಲೆ ಜಿಲ್ಲಾ ಆಸ್ಪತ್ರೆಯ ರೋಗಿಗಳು ಧರಿಸುವ ಗುಲಾಬಿ ಬಣ್ಣದ ಅರ್ದ ತೋಳಿನ ಅಂಗಿ ಧರಿಸಿದ್ದವನು ಈ ದಿನ ದಿನಾಂಕ ೦೫.೧೦.೨೦೨೪ ರಂದು ೧೧-೨೦ ಗಂಟೆಗೆ ಉಪಚಾರ ಪಲಿಸದೆ ಮೃತಪಟ್ಟಿದ್ದು.

ಮೃತನ ಹೆಸರು ವಾಸಸ್ಥಳ ಹಾಗೂ ವಾರಸುದಾರರ ಬಗ್ಗೆ ಯಾವುದೇ ಮಾಹಿತಿಯು ಲಭ್ಯವಾಗದೇ ಇದ್ದುದ್ದರಿಂದ ಸದರ ಹೆಸರು ವಿಳಾಸ ತಿಳಿದುಬಾರದ ಅನಾಮದೇಯ ಮೃತನು ಯಾವುದೋ ಕಾಯಿಲೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಮೃತಪಟ್ಟಿದ್ದು, ಈ ಬಗ್ಗೆ ಗದಗ ಗ್ರಾಮೀಣ ಠಾಣೆಯಲ್ಲಿ ಯು.ಡಿ ನಂ-೪೭/೨೦೨೪ ಕಲಂ ೧೯೪ ಬಿ.ಎನ.ಎಸ್.ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. 

ಮೃತನ ವಾರಸುದಾರರ ಪತ್ತೆ ಕುರಿತು ಮೃತನ ಮೃತ ದೇಹವನ್ನು ಗದಗ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಣೆ ಮಾಡಿ ಇಟ್ಟಿದ್ದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ