Thursday, September 19, 2024
Google search engine
Homeಅಪರಾಧಗದಗ : ವ್ಯಕ್ತಿ ಕಾಣೆ : ಪ್ರಕರಣ ದಾಖಲು

ಗದಗ : ವ್ಯಕ್ತಿ ಕಾಣೆ : ಪ್ರಕರಣ ದಾಖಲು

ಗದಗ , ಆಗಷ್ಟ.03 : ನಗರದ ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸೆಟ್ಲಮೆಂಟ್ ನಿವಾಸಿ 36 ವರ್ಷದ ರವಿ ತಂದೆ ಗೋವಿಂದ ಕೊರವರ ಎಂಬ ವ್ಯಕ್ತಿ ಆಗಷ್ಟ.03 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು  ಬೆಟಗೇರಿ ಠಾಣೆಯ ಪಿ ಎಸ್ ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ : 19-01-2024 ರಂದು ರಾತ್ರಿ 22-00 ಗಂಟೆಯ ಸುಮಾರಿಗೆ ನನ್ನದು ಬಹಳ ಸಾಲ ಆಗಿದೇ ಇಲ್ಲ ಪಗಾರ ಕಡಿಮೆ ಇದೇ ದುಡಿಯಲು ಬೇರೆ ಊರಿಗೆ ಹೋಗುತ್ತೇನೆ ಅಂತಾ ಹೇಳಿ ತಮ್ಮ ಮನೆಯಿಂದ ಹೋದವನು , ಮರಳ ಮನೆಗೆ ಬಾರದೇ , ಯಾವುದೋ ಕಾರಣಕ್ಕೆ . ಎಲ್ಲಗೋ ಹೋಗಿ ಕಾಣಿಯಾಗಿದ್ದು ,ಕಾಣಿಯಾದ ತನ್ನ ಗಂಡನಿಗೆ ಫಿರಾದಿದಾರರು ಇಲ್ಲಿಯವರೆಗೆ ಕಾಣೆಯಾದ ತನ್ನ ಗಂಡ ಮರಳಿ ಬರುತ್ತಾನೆ ಅಂತಾ ಕಾದು ಅವನು ಮರಳಿ ಬರದೇ ಇರುವದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ಗಂಡನಿಗೆ ಹುಡುಕಿ ಕೊಡುವಂತೆ ಗಣಕೀಕರಣ ಮಾಡಿಸಿದ ಪಿರ್ಯಾಧಿಯನ್ನು ಕೊಟ್ಟಿದ್ದನ್ನು ಸ್ವೀಕರಿಸಿ ಬೆಟಗೇರಿ ಪೊಲೀಸ್ ಠಾಣಾ ಗುನ್ನಾ ನಂಬರ್‌ : 46/2024 ಕಲಂ : ಮನುಷ್ಯ ಕಾಣಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ ಗುರುತು

ಹೆಸರು : ರವಿ ತಂದೆ ಗೋವಿಂದ ಕೊರವರ ,

ವಯಾ : 36 ವರ್ಷ ,

ಜಾತಿ : ಹಿಂದೂ ಕೊರಮ ,

ಉದ್ಯೋಗ : ಆಟೋ ಡ್ರೈವರ್ , ಸಾ ಸೆಟ್ಲಮೆಂಟ್ , ತಾ : ಗದಗ

ಎತ್ತರ : 5 ಪೂಟ್ 3 ಇಂಚು ,

ಚಹರೆ : ದಪ್ಪನೆಯ ಮೈಕಟ್ಟು , ದುಂಡು ಮುಖ , ಸಾದುಗಪ್ಪು ಮೈ ಬಣ್ಣ , ಚಪ್ಪಟೆ ಮೂಗು , ಕಪ್ಪು ಕಣ್ಣು , ಸಣ್ಣ ಕಿವಿಗಳು , ತಲೆಯಲ್ಲಿ ಕಪ್ಪು ಬಣ್ಣದ ಗುಂಗೂರ ಕೂದಲು , ಸೊಂಟದಲ್ಲಿ ಆಪರೇಷನ್ ಆದ ಗಾಯದ ಕಲೆ ಇರುತ್ತದೆ . ಬಲಗೈ ತೋಳನ ಮೇಲೆ ಸಿಂಹದ ಮತ್ತು ಎಡಗೈ ತೋಳನ ಮೇಲೆ ಚಿತ್ರ ಡಿಜೈನ್ ಇರುವ ಹಾಗೂ ಬಲ ಮುಂಗೈ ಮೇಲೆ ರಾಜೇಶ್ವರಿ ಅಂತಾ ಆಂಗ್ಲಭಾಷೆಯ ಅಕ್ಷರಗಳ ಹಚ್ಚೆ ಇರುತ್ತದೆ . ಉಡುಪು : ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟೀ ಶರ್ಟ್ ಮತ್ತು ನೀಲ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಮೆಲೆ ಹಸಿರು ಬಣ್ಣದ ಜರ್ಕೀನ್ ಧರಿಸಿರುತ್ತಾನೆ . ಭಾಷೆ : ಕನ್ನಡ , ಹಿಂದಿ , ತೆಲುಗು ಭಾಷೆ ಮಾತನಾಡುತ್ತಾನೆ .

ಮೇಲೆ ಕಾಣಿಸಿದ ಫೋಟೋದಲ್ಲಿರುವ ಚಹರೆಯುಳ್ಳ ಮನುಷ್ಯನು ಕಂಡು ಬಂದಲ್ಲಿ . ಈ ಕೆಳಗಿನ ವಿಳಾಸಕ್ಕೆ ತಿಳಿಸಲು ಕೋರಲಾಗಿದೆ. ಬೆಟಗೇರಿ : ಪೊಲೀಸ್ ಠಾಣೆ : 08372-246333 . ಪಿ.ಎಸ್.ಐ. ಬೆಟಗೇರಿ ಪೊಲೀಸ್ ಠಾಣೆ : 9480804449 betagerigdg@ksp.gov.in ಗದಗ ಕಂಟ್ರೋಲ್ ರೂಂ 08372-238300 / 9480804400 degdg@ksp.gov.in 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು