27 C
New York
Sunday, June 29, 2025

Buy now

spot_img

ಗದಗ : 24 ವರ್ಷದ ಯುವಕ ಆತ್ಮಹತ್ಯೆ !

ಗದಗ ಸೆ 27 : ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ನಗರದ ಆದಿತ್ಯ ನಗರದಲ್ಲಿ ನಿನ್ನೆ  ರಾತ್ರಿ ನಡೆದಿದೆ.

ಪ್ರಶಾಂತ ಬಸವರಾಜ ಹೊಸಮನಿ (24) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.

ಗದಗ ತಾಲೂಕಿನ ಹೊಂಬಳ ಗ್ರಾಮದ ನಿವಾಸಿ ಪ್ರಶಾಂತ ಬಸವರಾಜ ಹೊಸಮನಿ (24) ಎಂಬ ಯುವಕ ಗದಗ ನಗರದ ಆದಿತ್ಯ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕಟ್ಟಲು ಹಾಕೀರುವ ಎಳೆಗೆ (ಸಾರಗೆ) ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಸೀರೆ ಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಎಂದು ತಿಳಿದು ಬಂದಿದೆ.

ವೀಪರಿತ ಕುಡಿತದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news