ಗದಗ : ಜಿಲ್ಲಾ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಶೀಂ ಚೂರಿಖಾನ್, ಇವರು ವಯೋ ನಿವೃತ್ತಿ ಹೊಂದುತಿದ್ದು ಆದ ಕಾರಣ ಗದಗ ಜಿಲ್ಲಾ ನೋಟರಿ ಸಂಘದ ಎಲ್ಲ ಸರ್ವಸದ್ಯರೊಂದಿಗೆ ಬೀಳ್ಕೊಡಲಾಯಿತು ಹಾಗೂ ಸನ್ಮಾನರಿಗೆ ಸನ್ಮಾನಿಸಲಾಯ್ತು ಈ ಶುಭ ಸಂದರ್ಭದಲ್ಲಿ ನೋಟರಿಗಳಾದ ಶ್ರೀ ಕೆ ಪಿ ಕೋಟಿಗೌಡ್ರ, ಎಂ ಎಂ ಹಿರೇಮಠ, ಎಂ ಎ ಸಂಗನಾಳ, ಎಸ್ ಕೆ ನದಾಫ ಹಾಗೂ ಬಿ ಎಚ್ ಮಾಡಲಗೇರಿ ಹಾಗೂ ಇತರೆ ಸದಸ್ಯರು ಹಾಜರ್ ಇದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.