15.7 C
New York
Friday, May 9, 2025

Buy now

spot_img

ಗದಗ : ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ನೌಕರರ ಗಮನಕ್ಕೆ

ಗದಗ ಫೆಬ್ರುವರಿ 25: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಗದಗ ಇವರ ಸಹಯೋಗದಲ್ಲ್ಲಿ ಮಾರ್ಚ ಮೊದಲ ವಾರದಲ್ಲಿ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕöÈತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ರೀಡಾಕೂಟ ಹಾಗೂ ಸಾಂಸ್ಕöÈತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರು ಮಾರ್ಚ 1 ರೊಳಗಾಗಿ ಈ ಕೆಳಗಿನ ಲಿಂಕ್ ಮೂಲಕ ನೊಂದಣ Â ಮಾಡಿಕೊಳ್ಳಬಹುದಾಗಿದೆ.

 ಲಿಂಕ್:-https://bit.ly/gadagsports-2025 ಆನಲೈನ್ ಮೂಲಕವೇ ನೊಂದಣಿ ಮಾಡಿಕೊಳ್ಳತಕ್ಕದ್ದು. ಆಫ್‌ಲೈನ್‌ಗೆ ಅವಕಾಶವಿರುವುದಿಲ್ಲ. ನೊಂದಣಿ ಮಾಡಲು ಕೊನೆಯ ದಿನಾಂಕ01-03-2025. ಕಡ್ಡಾಯವಾಗಿ ಇಂಗ್ಲೀಷ ವರ್ಣಮಾಲೆಯಲಿ ್ಲಅಕ್ಷರಗಳಲ್ಲಿ ಭರ್ತಿಮಾಡಬೇಕು. ಒಬ್ಬ ನೌಕರ 1-ಟ್ರಾ÷್ಯಕ್ ಮತ್ತು 2-ಫೀಲ್ಡ್ ಅಥವಾ 2-ಟ್ರಾ÷್ಯಕ್ ಮತ್ತು 1-ಫೀಲ್ಡ್ ಸೇರಿ ಒಟ್ಟು 3 ಆಟಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು. ಕ್ರೀಡಾಪಟುಗಳು ಸ್ಪರ್ಧೆ ಪ್ರಾರಂಭವಾಗುª À ನಿಗದಿತ ಸಮಯಕ್ಕೆ ಕನಿಷ್ಠ 1 ಗಂಟೆ ಮುಂಚಿತವಾಗಿ ಹಾಜರಿದ್ದು ಕ್ರೀಡಾ ಸಂಘಟನಾಧಿಕಾರಿಗಳಲ್ಲಿ ಸೇವಾ ಪ್ರಮಾಣಪತ್ರ, ಇಲಾಖಾ ಗುರುತಿನ ಚೀಟಿ ಹಾಗೂ ಆಧಾರಕಾರ್ಡ ಹಾಜರುಪಡಿಸಿ ವರದಿ ಮಾಡಿಕೊಳ್ಳತಕ್ಕದ್ದು. ಜಿಲ್ಲಾ ಮಟ್ಟದಲ್ಲಿ ಗುಂಪಾಟಗಳಿಗೆ ಪ್ರತಿ ತಾಲೂಕಿನಿಂದ ಒಂದು ತಂಡಕ್ಕೆ ಮಾತ್ರ ಆಟವಾಡಲು ಅವಕಾಶವಿರುತ್ತದೆ.

ಕೆಜಿಐಡಿ ನಂಬರ್ ಹೊಂದಿರುವ, ಕನಿಷ್ಠ ಆರು ತಿಂಗಳು ಸೇವಾ ಅವಧಿ ಹೊಂದಿರುವ ಖಾಯಂ ನೌಕರರು ಮಾತ್ರ ಅರ್ಹರು.

ಒಬ್ಬ ಸರಕಾರಿ ನೌಕರರು ಯಾವುದಾದರೂ ಒಂದು ಸಾಂಸ್ಕöÈತಿಕಸ್ಪರ್ಧೇಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ದೈಹಿಕ ಶಿಕ್ಷಕರುಗಳು ಸಾಂಸ್ಕöÈತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

ಕ್ರೀಡಾ ಕೋಟಾದಲ್ಲಿ ಆಯ್ಕೆಯಾದ ನೌಕರರು ಭಾಗವಹಿಸುವಂತಿಲ್ಲ.

ಕ್ರೀಡಾ ತರಬೇತುದಾರರು, ದೈಹಿಕ ಶಿಕ್ಷಕರು, ಪ್ಯಾರಾ ಮಿಲಿಟರಿ, ಪೋಲೀಸ್, ಆರ್ಪಿಎಫ್, ಅಗ್ನಿಶಾಮಕದಳ, ಮಾಜಿ ಸೈನಿಕರು ಮುಂತಾದ ಸಮವಸ್ತç ಆಧಾರಿತ ಸಿಬ್ಬಂದಿಯವರು, ದಿನಗೂಲಿ ನೌಕರರು, ಹೊರಗುತ್ತಿಗೆ ನೌಕರರು, ಪಬ್ಲಿಕ್ಸೆಕ್ಟರ್ ಅಂಡರ್ಟೇಕಿAಗ್& ಬ್ಯಾಂಕ್ ಸಿಬ್ಬಂದಿ ಭಾಗವಹಿಸಲು ಅರ್ಹರಿರುವುದಿಲ್ಲ: ಆದರೆ ಸ್ಥಳೀಯ ಸಂಸ್ಥೆ, ನಿಗಮಮಂಡಳಿ, ಪ್ರಾಧಿಕಾರಗಳಲ್ಲಿನ ಕೆಜಿಐಡಿ ನಂಬರ್ ಹೊಂದಿರುವ ಖಾಯಂ ನೌಕರರು ಮಾತ್ರ ಅರ್ಹರು.

ನಿರ್ಣಾಯಕರು ಮತ್ತು ನ್ಯಾಯ ನಿರ್ಣಯ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಫಾರಂನ್ನು ಭರ್ತಿ ಮಾಡಲು ಏನಾದರೂ ತೊಂದರೆಯಾದಲ್ಲಿ ನಾಗರಾಜ ಹಳ್ಳಿಕೇರಿ. ಅಧ್ಯಕ್ಷರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ತಾಲೂಕು ಶಾಖೆ, ಮುಂಡರಗಿ ಇವರ ಮೊ.ಸಂ. 9901135850 ಹಾಗೂ ಶಿವಶಂಕರ ಯಳವತ್ತಿ ಇವರಮೊ.ಸಂ. 9663445902 ನೇದ್ದಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ