15.7 C
New York
Friday, May 9, 2025

Buy now

spot_img

ಗದಗ : ವ್ಯಕ್ತಿ ಕಾಣೆ : ಪ್ರಕರಣ ದಾಖಲು

ಗದಗ , ಆಗಷ್ಟ.03 : ನಗರದ ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸೆಟ್ಲಮೆಂಟ್ ನಿವಾಸಿ 36 ವರ್ಷದ ರವಿ ತಂದೆ ಗೋವಿಂದ ಕೊರವರ ಎಂಬ ವ್ಯಕ್ತಿ ಆಗಷ್ಟ.03 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು  ಬೆಟಗೇರಿ ಠಾಣೆಯ ಪಿ ಎಸ್ ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ : 19-01-2024 ರಂದು ರಾತ್ರಿ 22-00 ಗಂಟೆಯ ಸುಮಾರಿಗೆ ನನ್ನದು ಬಹಳ ಸಾಲ ಆಗಿದೇ ಇಲ್ಲ ಪಗಾರ ಕಡಿಮೆ ಇದೇ ದುಡಿಯಲು ಬೇರೆ ಊರಿಗೆ ಹೋಗುತ್ತೇನೆ ಅಂತಾ ಹೇಳಿ ತಮ್ಮ ಮನೆಯಿಂದ ಹೋದವನು , ಮರಳ ಮನೆಗೆ ಬಾರದೇ , ಯಾವುದೋ ಕಾರಣಕ್ಕೆ . ಎಲ್ಲಗೋ ಹೋಗಿ ಕಾಣಿಯಾಗಿದ್ದು ,ಕಾಣಿಯಾದ ತನ್ನ ಗಂಡನಿಗೆ ಫಿರಾದಿದಾರರು ಇಲ್ಲಿಯವರೆಗೆ ಕಾಣೆಯಾದ ತನ್ನ ಗಂಡ ಮರಳಿ ಬರುತ್ತಾನೆ ಅಂತಾ ಕಾದು ಅವನು ಮರಳಿ ಬರದೇ ಇರುವದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ಗಂಡನಿಗೆ ಹುಡುಕಿ ಕೊಡುವಂತೆ ಗಣಕೀಕರಣ ಮಾಡಿಸಿದ ಪಿರ್ಯಾಧಿಯನ್ನು ಕೊಟ್ಟಿದ್ದನ್ನು ಸ್ವೀಕರಿಸಿ ಬೆಟಗೇರಿ ಪೊಲೀಸ್ ಠಾಣಾ ಗುನ್ನಾ ನಂಬರ್‌ : 46/2024 ಕಲಂ : ಮನುಷ್ಯ ಕಾಣಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ ಗುರುತು

ಹೆಸರು : ರವಿ ತಂದೆ ಗೋವಿಂದ ಕೊರವರ ,

ವಯಾ : 36 ವರ್ಷ ,

ಜಾತಿ : ಹಿಂದೂ ಕೊರಮ ,

ಉದ್ಯೋಗ : ಆಟೋ ಡ್ರೈವರ್ , ಸಾ ಸೆಟ್ಲಮೆಂಟ್ , ತಾ : ಗದಗ

ಎತ್ತರ : 5 ಪೂಟ್ 3 ಇಂಚು ,

ಚಹರೆ : ದಪ್ಪನೆಯ ಮೈಕಟ್ಟು , ದುಂಡು ಮುಖ , ಸಾದುಗಪ್ಪು ಮೈ ಬಣ್ಣ , ಚಪ್ಪಟೆ ಮೂಗು , ಕಪ್ಪು ಕಣ್ಣು , ಸಣ್ಣ ಕಿವಿಗಳು , ತಲೆಯಲ್ಲಿ ಕಪ್ಪು ಬಣ್ಣದ ಗುಂಗೂರ ಕೂದಲು , ಸೊಂಟದಲ್ಲಿ ಆಪರೇಷನ್ ಆದ ಗಾಯದ ಕಲೆ ಇರುತ್ತದೆ . ಬಲಗೈ ತೋಳನ ಮೇಲೆ ಸಿಂಹದ ಮತ್ತು ಎಡಗೈ ತೋಳನ ಮೇಲೆ ಚಿತ್ರ ಡಿಜೈನ್ ಇರುವ ಹಾಗೂ ಬಲ ಮುಂಗೈ ಮೇಲೆ ರಾಜೇಶ್ವರಿ ಅಂತಾ ಆಂಗ್ಲಭಾಷೆಯ ಅಕ್ಷರಗಳ ಹಚ್ಚೆ ಇರುತ್ತದೆ . ಉಡುಪು : ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟೀ ಶರ್ಟ್ ಮತ್ತು ನೀಲ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಮೆಲೆ ಹಸಿರು ಬಣ್ಣದ ಜರ್ಕೀನ್ ಧರಿಸಿರುತ್ತಾನೆ . ಭಾಷೆ : ಕನ್ನಡ , ಹಿಂದಿ , ತೆಲುಗು ಭಾಷೆ ಮಾತನಾಡುತ್ತಾನೆ .

ಮೇಲೆ ಕಾಣಿಸಿದ ಫೋಟೋದಲ್ಲಿರುವ ಚಹರೆಯುಳ್ಳ ಮನುಷ್ಯನು ಕಂಡು ಬಂದಲ್ಲಿ . ಈ ಕೆಳಗಿನ ವಿಳಾಸಕ್ಕೆ ತಿಳಿಸಲು ಕೋರಲಾಗಿದೆ. ಬೆಟಗೇರಿ : ಪೊಲೀಸ್ ಠಾಣೆ : 08372-246333 . ಪಿ.ಎಸ್.ಐ. ಬೆಟಗೇರಿ ಪೊಲೀಸ್ ಠಾಣೆ : 9480804449 betagerigdg@ksp.gov.in ಗದಗ ಕಂಟ್ರೋಲ್ ರೂಂ 08372-238300 / 9480804400 degdg@ksp.gov.in 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ