Sunday, May 5, 2024
Google search engine
Homeಅಂಕಣಗದಗ : ಭಾವಿ ಮತದಾರರಿಂದ ಭವಿಷ್ಯದ ಜಾಗೂರುಕತೆ

ಗದಗ : ಭಾವಿ ಮತದಾರರಿಂದ ಭವಿಷ್ಯದ ಜಾಗೂರುಕತೆ

ಗದಗ : ನೈತಿಕ ಚುನಾವಣೆ ಮತ್ತು ನೈತಿಕ ಮತದಾನದ ಅರಿವು ಮೂಡಿಸಿದ ಬೀದಿ ನಾಟಕ ಎಂದು ಜಿ.ಪಂ.ಸಿಇಒ ಎಸ್ ಭರತ್ ಅವರು ಹೇಳಿದರು

ನಗರದ ಗಾಂಧೀ ವೃತ್ತ ದಲ್ಲಿ ಗುರುವಾರ ಕೆ.ಎಲ್.ಇ.ಸೊಸೈಟಿಯ ಸಿ.ಬಿ.ಎಸ್.ಸಿ.ಶಾಲೆಯ ಮಕ್ಕಳಿಂದ ಮತದಾನ ಜಾಗೃತಿ ಕುರಿತು ಬೀದಿ ನಾಟಕವನ್ನು ವಿಕ್ಷಿಸಿ ಮಾತನಾಡಿ ಅವರು ಯಾವುದೇ ಆಸೆ ಅಮಿಷಕ್ಕೆ ಒಳಗಾಗದೆ ಮೇ7 ರಂದು ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳಿದರು

ಭವಿಷ್ಯದ ಮತದಾರರಾದ ಮಕ್ಕಳು ಈಗಿನ ಮತದಾರರಿಗೆ ಬೀದಿ ನಾಟಕದ ಮೂಲಕ ನೀಡಿದ ಸಂದೇಶವನ್ನು ಜಾಗೂರುಕತೆಯಿಂದ ತೆಗೆದುಕೊಂಡು ಎಲ್ಲರ ಸಹಕಾರದೊಂದಿಗೆ ಗದಗ ಜಲ್ಲೆಯ ವ್ಯಾಪ್ತಿಯಲ್ಲಿ ಶೇಕಡಾ 100ರಷ್ಟು ಮತದಾನ ಮಾಡೋಣ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಇಒ ಮಾಣೀಕ್ ರಾವ್ ಪಾಟೀಲ್,ಕೆ.ಎಲ್.ಇ.ಪ್ರಾಂಶುಪಾಲರು, ಸಿಬ್ಬಂದಿ ,ವಿದ್ಯಾರ್ಥಿಗಳು, ಪೋಷಕರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments