15.5 C
New York
Wednesday, October 15, 2025

Buy now

spot_img

ಗದಗ : ಅಲ್‌ಮದೀನಾ ಗ್ರೂಪಿನಿಂದ ಕೃತಜ್ಞತಾ ಸಮಾರೋಪ ಸಮಾರಂಭ ಕಾರ್ಯಕ್ರಮದ ಕುರಿತು ಪತ್ರಿಕಾ ಗೋಷ್ಠಿ

ಗದಗ ೧೪ : ಅಲ್‌ಮದಿನಾ ಗ್ರೂಪ್‌ನ ಪತ್ರಿಕಾ ಗೋಷ್ಠಿ ಜರುಗಿತು. ಈ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅಲ್‌ಮದಿನಾ ಗ್ರೂಪಿನ ನೇತೃತ್ವ ವಹಿಸಿದ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ ದಿನಾಂಕ: ೨೮/೦೯/೨೦೨೫ ರಂದು ಗದಗ ಬೆಟಗೇರಿ ಅಂಜುಮನ್-ಏ-ಇಸ್ಲಾA ಸಂಸ್ಥೆಯ ಚುನಾವಣೆಯಲ್ಲಿ ನಮ್ಮ ಗ್ರೂಪಿಗೆ ಸಾತ್ ನೀಡಿದ್ದು. ಪರೋಕ್ಷವಾಗಿ ಪ್ರತ್ಯೇಕ್ಷವಾಗಿ ಬೆಂಬಲಿಸಿ ನಮ್ಮ ೧೧ ಜನ ಅಭ್ಯರ್ಥಿಗಳಿಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕಿ ಒಟ್ಟು ೧೮,೧೮೯ ಮತಗಳನ್ನು ನಮ್ಮ ಗುಂಪಿಗೆ ಹಾಕಿದ್ದು. ಅದರಲ್ಲಿ ೩ ಅಭ್ಯರ್ಥಿಗಳು ವಿಜೇತರಾಗಿದ್ದು ಇರುತ್ತದೆ. ಕಾರಣ ಗದಗ ಬೆಟಗೇರಿ ಅವಳಿ ನಗರದ ಎಲ್ಲಾ ಮುಸ್ಲಿಂ ಸಮಾಜ ಬಾಂಧವರಿಗೆ ಕೃತಜ್ಞತಾ ಸಮಾರೋಪ ಸಮಾರಂಭ ದಿನಾಂಕ: ೧೬/೧೦/೨೦೨೫ ರಂದು ಸಾಯಂಕಾಲ: ೫ ಗಂಟೆಗೆ ಗದಗ ನಗರದ ಜಾಕೀರ ಹುಸೇನ ಕಾಲೋನಿ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದು. ಅವಳಿ ನಗರದ ಎಲ್ಲಾ ಮುಸ್ಲಿಂ ಸಮಾಜ ಬಾಂಧವರು ನಮ್ಮ ಕೃತಜ್ಞತಾ ಸಮಾರೋಪ ಸಮಾರಂಭವನ್ನು ಸ್ವೀಕರಿಸಿ ನಮ್ಮ ಮುಂದಿನ ನಡೆಗೆ ಮಾರ್ಗದರ್ಶನ ಮಾಡಬೇಕೆಂದು ನಮ್ಮ ಅಲ್‌ಮದಿನಾ ಗ್ರೂಪಿನ ೧೧ ಜನ ಸದಸ್ಯರಾದ ೧) ಆಸೀಫ. ದಂಡಿನ ೨) ಬಾಬು ನರಸಾಪೂರ ೩) ಬಶೀರಸಾಬ. ಸಂಕನಾಳ೪) ದಾವಲಸಾಬ. ಮಲ್ಲಸಮುದ್ರ ೫) ಕರೀಮಸಾಬ. ಸುಣಗಾರ ೬) ಮೆಹಬೂಬ. ಹುನಗುಂದ ೭) ಮೆಹಬೂಬಬಾಷಾ ಗಡಾದ ೮) ಸಾಧಿಕ ಬುಡ್ಡೇಸಾಬ ನರೇಗಲ್ಲ ೯) ಶಾಕೀರ. ಕಾತರಕಿ ೧೦) ಸುಲೇಮಾನ ಮಾಳೇಕೊಪ್ಪ ೧೧) ಯುಸೂಫಸಾಬ ಕೊಟ್ಟೂರ ವಿನಂತಿಪೂರ್ವಕ ಮನವಿ ಮಾಡಿಕೊಂಡರು.

ಈ ಚುನಾವಣೆಯಲ್ಲಿ ಅಲ್ ಮದಿನಾ ಗ್ರೂಪ್ ೧೮,೧೮೯ ಮತ ಪಡೆದಿದೆ. ಇಂಕ್ವಿಲಾಬ್ ಗ್ರೂಪ್ ೨೩,೪೫೭ಮತ ಪಡೆದಿರುವುದು, ೧೯ ಪಕ್ಷೇತರ ಅಭ್ಯರ್ಥಿಗಳು ೧೧,೮೨೯ ಮತ ಪಡೆದಿರುವುದು ಒಟ್ಟು ಮತದಾನ ೫೩,೪೭೫ ಆಗಿದೆ ಎಂದು ಭಾಷಾಸಾಬ ಮಲ್ಲಸಮುದ್ರ ತಿಳಿಸಿದರು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ: ಎಚ್‌.ಕೆ. ಪಾಟೀಲ ಗದಗ : ವಿಜಯ ಜ್ಯೋತಿಗೆ ಜಿಲ್ಲಾಧಿಕಾರಿಗಳಿಂದ ಅದ್ದೂರಿ ಸ್ವಾಗತ ಗದಗ : ಅಲ್‌ಮದೀನಾ ಗ್ರೂಪಿನಿಂದ ಕೃತಜ್ಞತಾ ಸಮಾರೋಪ ಸಮಾರಂಭ ಕಾರ್ಯಕ್ರಮದ ಕುರಿತು ಪತ್ರಿಕಾ ಗೋಷ್ಠಿ ಗದಗ : ಮಾಜಿ ಶಾಸಕ ಡಿ.ಆರ್‌.ಪಾಟೀಲ ರವರಿಗೆ ರಾಜ್ಯ ಸಚಿವರ ಸ್ಥಾನಮಾನ  “ಕಲಿಯುಗದ ಕುಡುಕ” ರಾಜು ತಾಳಿಕೋಟಿ ಇನ್ನಿಲ್ಲ…. ಗದಗ  :  ನಶಾಮುಕ್ತ  ಗದಗ ಜಿಲ್ಲೆಯನ್ನು ನಿರ್ಮಿಸೋಣ: ಸಚಿವ ಎಚ್. ಕೆ. ಪಾಟೀಲ್ ಗದಗ : ಪೋಷಣ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಗದಗ : ಜಿಲ್ಲೆಯಲ್ಲಿ 123 ಪ್ರಕರಣಗಳು ಮಧ್ಯಸ್ಥಿಕೆಯಲ್ಲಿ ಇತ್ಯರ್ಥ ಗದಗ : ಕುಟುಂಬ ಕಲಹ : ಹೆಂಡತಿಯನ್ನು ಕೊಲೆಗೈದ ಗಂಡ..! ಗದಗ : ಗ್ರಾಮಾಭಿವೃದ್ಧಿಗೆ ಕೆಳಹಂತದ ವಾರ್ಷಿಕ ಯೋಜನೆ ಅತ್ಯಂತ ಸಹಕಾರಿ : ಡಾ.‌ ಯತೀಂದ್ರ ಸಿದ್ಧರಾಮಯ್ಯ