13.1 C
New York
Tuesday, October 14, 2025

Buy now

spot_img

ಗದಗ : ಅಂಜುಮನ್ ಚುನಾವಣೆ : ಇಂಕ್ವಿಲಾಬ್ ಗ್ರುಪ್ ಗೆ ಭರ್ಜರಿ ಜಯಭೇರಿ

ಗದಗ : ಇಂದು ಗದಗ ,ಬೆಟಗೇರಿ: ಅಂಜುಮನ್-ಏ-ಇಸ್ಲಾಂ ಕಮೀಟಿಯ ಆಡಳಿತ ಮಂಡಳಿಯ ಸದಸ್ಯತ್ವದ ಚುನಾವಣೆಯು ರವಿವಾರ ಬೆಳಿಗ್ಗೆ 8.00ರಿಂದ ಸಂಜೆ 4.00ರವರೆಗೆ ಮತದಾನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭರ್ಜರಿಯಾಗಿ ನಡೆಯಿತ್ತು ಅದರಂತೆ ಮತದಾರರು ತಂಡೋಪ ತಂಡವಾಗಿ ಶಾಂತಿಯಿಂದ ಚುನಾವಣಾ ತಯಾರಿ ಉತ್ಸಾಹಭರಿತ ವಾತಾವರಣದಲ್ಲಿ ಸಾಗುತ್ತಿದ್ದು, ಸಮಾಜದ ಅಭಿವೃದ್ಧಿ ಹಾಗೂ ಸಂಸ್ಥೆಯ ಸುಧಾರಣೆಯ ಧ್ಯೇಯದೊಂದಿಗೆ ಇಂದು ಬೆಳಗ್ಗೆಯಿಂದ ಉತ್ಸಾಹ ಭರಿತವಾಗಿ ಮತದಾರರು ಆಗಮಿಸಿ ಮತದಾನ ಮಾಡಿದರು.

ಇವತ್ತೇ ಸಂಜೆ 6.ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಿ ಒಂದೇ ಹಂತದಲ್ಲಿ 21 ಬೂತಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿ ರಾತ್ರಿ 10.33 ಕ್ಕೆ ಮುಕ್ತಾಯವಾಗಿ ಅತ್ಯಧಿಕ ಮತ ಗಳಿಸಿ ಜಯಶಾಲಿಗಳಾದ ಸದ್ಯಸರು ಆಯ್ಕೆಯಾಗಿದ್ದಾರೆ

(ಜಯಶಾಲಿಗಳಾದ ಸದ್ಯಸರು). ( ಪಡೆದ ಮತ)

1) ಅನ್ವರ್ ಬಾಗೇವಾಡಿ (3219)

2)ಎ ಆರ್ ಕೊಪ್ಪಳ. (2778)

3) ಎ.ಕೆ ಮುಲ್ಲಾ. (2636)

4) ದಾವಲಸಾಬ ಮಲಸಮುದ್ರ (2358)

5)ಎಂ ಎಂ ಬೀಜಾಪೂರ (2066)

6) ಎಮ್ ಆರ್ ನಾರಯಣಕೇರಿ. (2003)

7) ಎಂ ಆರ್ ಸೊಂಪೂರ. ( 1942)

8)ಎಂ ಜೆ ಕದಡಿ. (1931)

9)ಎಚ್ ಜಿ ಕಾಗದಗಾರ. ( 1930)

10) ಆಸೀಪ್ ದಂಡಿನ. (1847)

11) ಸುಲೇಮಾನ್ ಮಾಳೇಕೋಪ್ಪ. (1826)

ಇದರಲ್ಲಿ ಇಂಕ್ವಿಲಾಬ್ ಗ್ರುಪ್ ದ 11 ಜನ ಸ್ಪರ್ಧೆಯಲ್ಲಿ 8 ಜನ ಜಯಶಾಲಿ ಆಗಿದ್ದಾರೆ.

ಅಲ್ ಮದೀನಾ ಗ್ರುಪ್ ದಲ್ಲಿ 11 ಜನ ಸ್ಪರ್ಧೆಯಲ್ಲಿ 3 ಜನ ಜಯಶಾಲಿ ಆಗಿದ್ದಾರೆ ಎಂದು ತಿಳಿದು ಬಂದಿದೆ.

21 ಬೂತಗಳ ಒಟ್ಟು ಅಸಿಂದು ಮತಗಳು 313 ಆಗಿದ್ದು ವಿಶೇಷ ಎನ್ನಬಹುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
“ಕಲಿಯುಗದ ಕುಡುಕ” ರಾಜು ತಾಳಿಕೋಟಿ ಇನ್ನಿಲ್ಲ…. ಗದಗ  :  ನಶಾಮುಕ್ತ  ಗದಗ ಜಿಲ್ಲೆಯನ್ನು ನಿರ್ಮಿಸೋಣ: ಸಚಿವ ಎಚ್. ಕೆ. ಪಾಟೀಲ್ ಗದಗ : ಪೋಷಣ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಗದಗ : ಜಿಲ್ಲೆಯಲ್ಲಿ 123 ಪ್ರಕರಣಗಳು ಮಧ್ಯಸ್ಥಿಕೆಯಲ್ಲಿ ಇತ್ಯರ್ಥ ಗದಗ : ಕುಟುಂಬ ಕಲಹ : ಹೆಂಡತಿಯನ್ನು ಕೊಲೆಗೈದ ಗಂಡ..! ಗದಗ : ಗ್ರಾಮಾಭಿವೃದ್ಧಿಗೆ ಕೆಳಹಂತದ ವಾರ್ಷಿಕ ಯೋಜನೆ ಅತ್ಯಂತ ಸಹಕಾರಿ : ಡಾ.‌ ಯತೀಂದ್ರ ಸಿದ್ಧರಾಮಯ್ಯ ಗದಗ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರಿಂದ ಅರ್ಥಪೂರ್ಣ ದಸರಾ ಆಚರಣೆ ಗದಗ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಗದಗ : ಅಲ್ಪಸಂಖ್ಯಾತರ ಇಲಾಖಾ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ : ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯು ಆಶ್ರಮದ ಶಾಲೆಯಂತಿದೆ : ಪರಮಪೂಜ್ಯ ಮೃಡಗಿರಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶ...