17.5 C
New York
Saturday, May 31, 2025

Buy now

spot_img

ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ

ಗದಗ  ಸೆಪ್ಟೆಂಬರ್ 17; ನಗರ ಸ್ಥಳೀಯ ಸಂಸ್ಥೆಗಳ ಸಾಮಾನ್ಯ /ವಿಶೇಷ ಸಭೆಗಳಲ್ಲಿ ನಿರ್ಣಯವಾಗುವ ಠರಾವುಗಳ ಕುರಿತು ಪಾರದರ್ಶಕತೆಯನ್ನು ಮತ್ತು ಹೊಣೆಗಾರಿಕೆಯನ್ನು ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಕೈಕೊಳ್ಳುವ ನಿರ್ಣಯಗಳು ಸಾರ್ವಜನಿಕರಿಗೆ ಗಮನಕ್ಕೆ ತರುವುದು ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾನ್ಯ/ವಿಶೇಷ ಸಭೆ ಜರುಗಿದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕದ ಪ್ರತಿ ಹಾಗೂ ಸದರ ಠರಾವಿನ ಯಥಾವತ್ತ ಗಣಕೀಕೃತ ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸ್ಶೆಟ ( https://gadag.nic.in ) ನಲ್ಲಿ ಕಡ್ಡಾಯವಾಗಿ ಅಪಲೋಡ ಮಾಡಲು ಕ್ರಮವಹಿಸುವುದು. ಒಂದು ವೇಳೆ ಸಾಮಾನ್ಯ / ವಿಶೇಷ ಸಭೆ ಮುಕ್ತಾಯವಾದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕದ ಪ್ರತಿ ಹಾಗೂ ಸದರ ಠರಾವಿನ ಯಥಾವತ್ತ ಗಣಕೀಕೃತ ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸೈಟನಲ್ಲಿ ಅಪಲೋಡ ಮಾಡಲು ಕ್ರಮವಹಿಸದೇ ಇದ್ದಲ್ಲಿ ಸೂಕ್ತ ಕ್ರಮವಹಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜರುಗುವ ಸಾಮಾನ್ಯ /ವಿಶೇಷ ಸಭೆಯಲ್ಲಿನ ಠರಾವುಗಳನ್ನು ಸದರ ಸಭೆ ಮುಕ್ತಾಯವಾದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕ ಹಾಗೂ ಸದರಿ ಠರಾವುಗಳ ಯಥಾವತ್ತ ಗಣಕೀಕೃತ ಠರಾವು ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸೈಟನಲ್ಲಿ ಅಪಲೋಡ ಮಾಡಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಹುಬ್ಬಳ್ಳಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ - ಮೂವರು ಸ್ಥಳದಲ್ಲೇ ಸಾವು ! ಗದಗ : ಶಾಲಾ ಬಸ್ ಪಲ್ಟಿ : ಚಾಲಕನಿಗೆ ಗಂಭೀರ ಗಾಯ ! ಗದಗ  :  ಜಿಲ್ಲೆಗೆ ನೂತನ DYSP ಯಾಗಿ  ಮುರ್ತುಜಾ ಖಾದ್ರಿ ನೇಮಕ ಗದಗ : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು, ಲವರ್ ಜೊತೆ ಸೇರಿ ಗಂಡನನ್ನೇ ಕೊಂದ ಹೆಂಡತಿ ! ಗದಗ : SSLC' ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ.! ಗದಗ : ಬಾವಿಯಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿ ! ಗದಗ : ವಾಕರಸಾ ಸಂಸ್ಥೆಯಿಂದ ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಸಾರ್ವಜನಿಕರ ಅಭಿಪ್ರಾಯ ಕಾರ್ಯಕ್ರಮ “ಅಮೃತ-ಸುರಭಿ ಯೋಜನೆ” ಹೈನೋದ್ಯಮದ ಅಭಿವೃದ್ಧಿಗೆ ಹೊಸ ಆಶಾಕಿರಣ ಗದಗ  : ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಣುಕು ಪ್ರದರ್ಶನ ಸಹಕಾರಿ ಗದಗ : ಆನ್‌ಲೈನ್ ಮೂಲಕ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ