Monday, September 16, 2024
Google search engine
Homeಆರೋಗ್ಯಸ್ವಾತಂತ್ರೋತ್ಸವದ ಅಂಗವಾಗಿ ಗ್ರಾಹಕರ ವಸ್ತುಗಳ ವಿತರಕರ ಸಂಘದಿಂದ ರಕ್ತದಾನ ಶಿಬಿರ

ಸ್ವಾತಂತ್ರೋತ್ಸವದ ಅಂಗವಾಗಿ ಗ್ರಾಹಕರ ವಸ್ತುಗಳ ವಿತರಕರ ಸಂಘದಿಂದ ರಕ್ತದಾನ ಶಿಬಿರ

ಗದಗ ೧೫: ಗದಗ ಜಿಲ್ಲಾ ಗ್ರಾಹಕರ ವಸ್ತುಗಳ ವಿತರಕ ಸಂಘದಿಂದ ಗದಗ ಐ ಎಮ್ ಏ ರಕ್ತ ಬಂಡಾರದಲ್ಲಿ ರಕ್ತದಾನ ಮಾಡಲಾಯಿತು ೭೮ನೇ ಸ್ವಾತಂತ್ರೋತ್ಸವ ಅಂಗವಾಗಿ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಚೆನ್ನಯ್ಯ ಹೀರೆಮಠರವರು ಹಣವನ್ನು ಕೊಟ್ಟು ಏನನ್ನಾದರೂ ಕೊಂಡುಕೊಳ್ಳಬಹುದು ಆದರೆ ಜೀವ ಉಳಿಸುವ ರಕ್ತಕ್ಕೆ ಸರಿಸಮಾನವಾದ ಮತ್ತೊಂದು ವಸ್ತು ಇಲ್ಲ ಅನಾಹುತಗಳು ಅಪಘಾತಗಳು ನಿರೀಕ್ಷೆ ಮಾಡದೆ ಬರುವ ಘಟನೆಗಳು ಈ ಘಟನೆಯಲ್ಲಿ ಯಾರಾದರೂ ತೊಂದರೆ ಗೊಳಗಾಗಬಹುದು ಅದರಲ್ಲಿ ನಮ್ಮವರು ಸಹಿತ ಇರಬಹುದು ಹೀಗಾಗಿ ಮನುಷ್ಯನಿಗೆ ಮನುಷ್ಯತ್ವ ಇದ್ದಲ್ಲಿ ರಕ್ತದಾನ ಅವಶ್ಯವಾಗಿದೆ ರಕ್ತದಾನ ಮಾಡುವ ವ್ಯಕ್ತಿ ಆರೋಗ್ಯವಾಗಿದ್ದರೆ ಸರಿಯಾದ ಆಹಾರ ಸೇವನೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಳೆದುಕೊಂಡ ರಕ್ತವನ್ನು ದೇಹ ಉತ್ಪಾದಿಸುತ್ತದೆ ದಾನ ಮಾಡಿದ ವ್ಯಕ್ತಿಯು ಸಹಿತ ಆರೋಗ್ಯವಾಗಿರುತ್ತಾನೆ ಎಲ್ಲ ದಾನಗಳಗಿಂತ ರಕ್ತದಾನ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರವಿ ಹುಬ್ಬಳ್ಳಿ ರಾಜಶೇಖರ್ ಬಿ ಎಂ ಸಂತೋಷ್ ಬಾಪುರೆ ವಸಂತ ನಂದರಗಿ. ಸುನಿಲ್ ಆರಿ. ಶಶಿಧರ್ ಕಿತ್ತಲಿ. ಯಲ್ಲರೆಡ್ಡಿ ಇಟಗಿ. ತೋಂಟೇಶ್ ಬೀರಲಿಂಗಯ್ಯನಮಠ. ಜಗದೀಶ್ ಹೆಬಸೂರ್. ಮುಂತಾದವರು ರಕ್ತದಾನ ಮಾಡಿದರು ಇವರಿಗೆ ಶಕ್ತಿವರ್ಧಕ್ಕೆ ಪಾನಿಯ ನೀಡಿ ಶುಭ ಹಾರೈಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು ಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ ಗದಗ : ಅರ್ಥಪೂರ್ಣವಾಗಿ ಪೈಗಂಬರ್ ಜಯಂತಿ ಆಚರಣೆ : ಬಾಷಾಸಾಬ್ ಮಲ್ಲಸಮುದ್ರ ಗದಗ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ ಗದಗ : ಸೆ.17 ರಿಂದ ಗದಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ‘ದಸರಾ ಕ್ರೀಡಾಕೂಟ’ ಆಯೋಜನೆ ಗದಗ : ಗದಗ ಬೆಟಗೇರಿ ನಗರಸಭೆ : ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಗದಗ : ತಂದೆ ಇಲ್ಲದ ಮಕ್ಕಳ ಖಾತೆಗೆ ಮಾತ್ರ ಸರ್ಕಾರ ವರ್ಷಕ್ಕೆ 24000 ರೂ. ಗಳ ಸುದ್ದಿಯಲ್ಲಿ ಸತ್ಯಾಂಶವಿಲ್ಲ  ಗದಗ : ಲಿಂಗ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ  ೧೪ ಪುಣ್ಯಸ್ಮರಣೆ ಆಚರಣೆ