19.9 C
New York
Saturday, June 28, 2025

Buy now

spot_img

ಭಾವಪೂರ್ಣ ಶ್ರದ್ಧಾಂಜಲಿ

ಗದಗ : ಗದಗ ತಾಲೂಕಿನ ಬೆಳಧಡಿ ತಾಂಡಾದ ನಿವೃತ್ತ ಬಿ.ಎಸ್. ಏನ್. ಎಲ್ ಅಧಿಕಾರಿಗಳ ಮಾತೋಶ್ರೀ ಯವರಾದ ಶ್ರೀಮತಿ ಕೇಳವ್ವ ರೂಪಸಿಂಗ ಪೂಜಾರ (95) ರವರು ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು ಅವರು 22.07.2024 ಸೋಮವಾರ

ರಂದು ಮದ್ಯಾಹ್ನ 3:3೦ ಗಂಟೆಗೆ ದೈವಾದಿನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮಾತೋಶ್ರೀಯವರಿಗೆ ಎರಡು ಪುತ್ರರು, ಪುತ್ರಿಯರು ಮೊಮ್ಮಕ್ಕಳು ಹಾಗು

ಸೊಸೆಯಂದಿರು ಇರುತ್ತಾರೆ. ಇವರ ಅಂತಿಮ ಯಾತ್ರೆಯು ದಿನಾಂಕ 23.07.2024 ರ ಮಂಗಳವಾರ ರಂದು ಬೆಳಿಗ್ಗೆ 9:00 ಗಂಟೆಗೆ ಬೆಳಧಡಿ ತಾಂಡಾದ ನಿವಾಸದಿಂದ ಹೊರಡಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news