14.4 C
New York
Friday, May 9, 2025

Buy now

spot_img

ಗದಗ : ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ

ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ

 

ಗದಗ ೦೯: ಪೂಜ್ಯ ಶ್ರೀ ಮನ್ನಿರಂಜನ ಜಗದ್ಗುರು ತೋಂಟದ ಡಾ. ಸಿದ್ದರಾಮ ಶಿವಯೋಗಿಗಳವರ ಕೃಪಾಶೀರ್ವಾದದಲ್ಲಿ ನಡೆದುಬಂದ ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು.

ಶ್ರೀ ಅಕ್ಕಮಹಾದೇವಿ ತಾಯಿಯವರು ಪರಿಸರ ಪ್ರೇಮಿ, ಚಿಕ್ಕ ವಯಸ್ಸಿನಲ್ಲಿರುವಾಗಲೇ ಮನೆ, ಮಠಗಳನ್ನು ತ್ಯಜಿಸಿ ಕಾಡು ಮೇಡುಗಳೊಂದಿಗೆ ಅಲೆಯುತ್ತಾ ತನ್ನ ಸಂಗಾತಿಯಾದ ಚನ್ನಮಲ್ಲಿಕಾರ್ಜುನನ್ನು ನೆನೆಯುತ್ತಾ ಎಲ್ಲ ತರುಲತೆಗಳಿಗೆ ಚನ್ನಮಲ್ಲಿಕಾರ್ಜುನನ್ನು ಕಂಡಿರೇನು? ಕಂಡಿರೇನು? ಎನ್ನುತಾ ಚೆನ್ನಮಲ್ಲಿಕಾರ್ಜುನನ ಹೆಸರನ್ನು ಹಲಬುತ್ತಾ ಕೊನೆಗೆ ದಟ್ಟಕಾಡು ಆಗಿರುವ ಕದಳಿಗೆ ಹೋದ ಪ್ರಯುಕ್ತ ದಿನಾಂಕ: ೨೫-೦೬-೨೦೨೪ ಮಂಗಳವಾರದAದು ಪರಿಸರ ದಿನಾಚರಣೆಯನ್ನು ತೋಂಟದಾರ್ಯ ಮಠದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಅಧ್ಯಕ್ಷರಾದ ಸುವರ್ಣ ಹೊಸಂಗಡಿ, ಕಾರ್ಯದರ್ಶಿ ಶೀಲಾ ಗೋಟಡಕಿ, ಖಜಾಂಚಿ ಲಲಿತಾ ಉಮನಾಬಾದಿ, ಗೌರವ ಅಧ್ಯಕ್ಷರಾದ ಶರಣೆ ರತ್ನಾಕ್ಕಾ ಪಾಟೀಲ, ನಿರ್ಮಲಾ ಪಾಟೀಲ, ಶಿವಲೀಲಾ ಅಕ್ಕಿ, ಅಕ್ಕಮಹಾದೇವಿ ಚಟ್ಟಿ, ಶ್ರೀದೇವಿ ಶೆಟ್ಟರ, ವಿಶಾಲಾಕ್ಷಿ ಕರಗೋಡ, ಸುವರ್ಣ ವಸ್ತçದ, ಸುಮಾ ಪಾಟೀಲ, ಅರುಣಾ ಹಳಕಟ್ಟಿ, ವಿದ್ಯಾ ಗಂಜಿಹಾಳ, ಪುಷ್ಪಾ ಭಂಡಾರಿ, ಸುಗ್ಗಲಾ ಯಳಮಲ್ಲಿ, ರೇಣುಕಾ ಅಮಾತ್ಯ, ಸಂಗೀತಾ ಪಟ್ಟಣಶೆಟ್ಟಿ, ಜಯಶ್ರೀ ಹಳ್ಳಿಕೇರಿ ಇನ್ನೂ ಅನೇಕ ಸದಸ್ಯನಿಯರು ಅಕ್ಕಮಹಾದೇವಿ ಕೇಂದ್ರದೊಂದಿಗೆ ಸಹಕರಿಸಿದ ಸತ್ಯಬಾಯಿ ಸಂಘದ ಸರ್ವ ಸದಸ್ಯನಿಯರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಹಾಗೂ ಮಂಗಳದೊAದಿಗೆ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ